Sunday 12 February 2012

ಹೀಗೊಂದು ಇತಿಹಾಸ




ಹೀಗೊಂದು ಇತಿಹಾಸ
***************

ಸ್ವಾರ್ಥ ಸಾಧನೆಯ ಸ್ವರೂಪ
ಈ ದೃಶ್ಯವು ಅತೀ ಅಪರೂಪ
ಯಾವ ಲಾಭಕ್ಕಾಗಿ ವೀರ ಪ್ರತಾಪ
ಅವನು ಮಾಡಿದ್ದೆಲ್ಲವೂ ಘೋರ ಪಾಪ

ದುಷ್ಟ ಶಕ್ತಿಯ ಧಾಳಿಯ ಪ್ರಕೋಪ
ಇದರಿಂದಲೇ ಪ್ರಕೃತಿ ವಿಕೋಪ
ಮೌನಗೀತೆಯ ಸಣ್ಣ ಸಂತಾಪ
       ಕನಸಲ್ಲಿ ಬರಲು, ಮೈಯಲ್ಲಾ ತಾಪ..... :)

|| ಪ್ರಶಾಂತ್ ಖಟಾವಕರ್ ||

**********************************************
ಉಗಾಂಡಾದ ಸರ್ವಾಧಿಕಾರಿಯಾಗಿ ಮೆರೆದ "ಇದಿ ಅಮಿನ್" ನ ಸಮೂಹ ಹತ್ಯೆಗಳಿಗೆ ಬಲಿಯಾದವರು ಸುಮಾರು 4-5 ಲಕ್ಷ ಜನ 

ಚಿತ್ರ ಮತ್ತು ಮಾಹಿತಿ : ಶ್ರೀ  Manjunath Reddy

1 comment:

  1. ಎಂತಹ ಐತಿಹಾಸಿಕ ಘಟನೆ ನೆನಪಿಸುವ ಕವಿತೆ. ವಂದನೆಗಳು
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete